ಚಂದ್ರಶೇಖರ ಕಂಬಾರರಿಗೆ ಶುಭಾಶಯ ಕೋರುತ್ತ ಈ ಕನ್ನಡ ಹೊತ್ತಿಗೆಗಳ ಭಂಡಾರವನ್ನು ನಿಮ್ಮೆಲ್ಲರಿಗೆ ಅರ್ಪಿಸುತ್ತಿದ್ದೇನೆ. ಈ ಜಾಗದಲ್ಲಿ ಎಲ್ಲ ಕನ್ನಡ ಬರಹಗಾರರಿಗೆ ಸಮಾನವಾದ ಅವಕಾಶವಿರುವುದು. ನಿಮ್ಮ ಅಥವಾ ಯಾವುದೇ ಲೇಖಕರ ಕೃತಿಯನ್ನು ಅವರ ಅಣತಿಯೊಡನೆ ಅಥವಾ ಪುಸ್ತಕ ವಿಮರ್ಶೆ ಯನ್ನು ಇಲ್ಲಿ ಪ್ರಕಟಿಸಬಹುದು.
ಕನ್ನಡ ಸಾಹಿತ್ಯದ ಈಗ ಇರುವ ಎಲ್ಲ ಪ್ರಾಕಾರ ಮತ್ತು ಮುಂದೆ ಹುಟ್ಟುವ ಅನ್ವೇಷಣೆ ಗಳಿಗೆ ಮುಕ್ತವಾದ ಅಂಗಣ.
bhandara.kannada@gmail.com ನ್ನು ಸಂಪರ್ಕಿಸಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ